ಮೈಸೂರ್ ಇಂದ ಕರ್ನಾಟಕ ಬ್ಯಾಂಗಳೂರ್ ಇಂದ ಬೆಂಗಳೂರು ಪುನೀತ್ ಗೆ ಶ್ರದ್ಧಾಂಜಲಿ's image
110K

ಮೈಸೂರ್ ಇಂದ ಕರ್ನಾಟಕ ಬ್ಯಾಂಗಳೂರ್ ಇಂದ ಬೆಂಗಳೂರು ಪುನೀತ್ ಗೆ ಶ್ರದ್ಧಾಂಜಲಿ

ಇದು ಹೊಯ್ಸಳ, ವಿಜಯನಗರ, ವಡೆಯರ್ ಆಳಿದ ರಾಜ್ಯ

ಪುರಂದರ, ಕನಕದಾಸರ ಕೀರ್ತನೆಗಳು ನಮ್ಮ ಪುಣ್ಯ

ಯುಗಾದಿ ವಿಜಯದಶಮಿ ಸಂಭ್ರಮೆ ಕಮ್ಮಿ ಆಯಿತು

ಮೈಸೂರು ಇಂದ ಕರ್ನಾಟಕವಾಯಿತು.

 

ಕುವೆಂಪು, ಡಿವಿಜಿ, ರಾಜಕುಮಾರ್ ಅಂಥ ಪುಣ್ಯ ಜೀವಿಗಳು

ಜನಿಸಿದ ರಾಜ್ಯ ಹೀಗೆ ಆಗ ಬೇಕೆ?

ಗಂಗೂಬಾಯಿ, ಭೀಮಸೇನ್ ಜೋಶಿ, ಕಾರ್ನಾಡ್ ಅಂಥವರ ನಾಡು

ರೀತಿ ಹಿಂದುಳಿಯ ಬೇಕೇ?

 

ಇಪ್ಪತ್ತೈದು ವರ್ಷಗಳ ಹಿಂದೆ ಬ್ಯಾಂಗಳುರ್ ಗೆ ಬಂದೆ

ವಾತಾವರಣ ಅತೀ ಸುಂದರ ಎಂದೆ

ವಾಹನಗಳು ಬಹಳಷ್ಟು ಕಡಿಮೆ ಆಗಿತ್ತು

ಜನರ ಜೀವನ ಸುಖಮಯವಾಗಿತ್ತು.

 

ನಮ್ಮ ಮನೆಗೆ ಆಟೋ ಬರುತ್ತಿರಲಿಲ್ಲ

ರೈಲು ನಿಲ್ದಾಣ ದೂರ ಇತ್ತಲ್ಲ

ಟ್ಯಾಕ್ಸಿ ಬಹಳಷ್ಟು ಇರಲಿಲ್ಲ

ಒಂದಕ್ಕೆರಡು ಬೆಲೆ ಕೊಡಬೇಕಲ್ಲ.

 

ಆದರೆ ಜೀವನ ಸುಖವಾಗೇ ಇತ್ತು

ಮಕ್ಕಳು ಶಾಲೆಗೆ ಹೋಗಲು ಬಸ್ಸು ಬರುತಿತ್ತು

ನಾನು ದ್ವಿಚಕ್ರದಲ್ಲೇ ಸಂತುಷ್ಟನಾಗಿದ್ದೆ

ವಾರಕ್ಕೊಮ್ಮೆ ಕಾರ್ ತೆಗೆಯುತ್ತಿದ್ದೆ.

 

ಅಗಾಗ್ಯೆ ಚಿತ್ರ ಮಂದಿರದಲ್ಲಿ ಚಿತ್ರ ನೋಡುವೆವು

ಇಂಟರ್ವಲ್ನಲ್ಲಿ ಚಕ್ಕಲಿ ಕೋಡುಬಳೆ ತಿನ್ನುವೆವು

ಹೋಟೆಲ್ನಲ್ಲಿ ಊಟ

Read More! Earn More! Learn More!